ಚಾಮರಜನಗರ: ಹಳ್ಳಕ್ಕೆ ನುಗ್ಗಿದ ಬಸ್ ಪ್ರಾಯಾಣಿಕರು ಬುದುಕಿದ್ದೇ ಪವಾಡ.

ಶ್ರೀ ಮಲೆ ಮಹದೇಶ್ವರ ಬೆಟ್ಟದ ತಾಳು ಬೆಟ್ಟದ ಬಳಿ ಅಪಘಾತ. ಹಳ್ಳಕ್ಕೆ ನುಗ್ಗಿದ ಬಸ್ ಪ್ರಾಯಾಣಿಕರು ಬುದುಕಿದ್ದೇ ಪವಾಡ.
ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಸ್ ನುಗ್ಗಿದ ಘಟನೆ ಹನೂರು ತಾಲ್ಲೋಕಿನ ತಾಳುಬೆಟ್ಟದಲ್ಲಿ ನಡೆದಿದೆ. ಚಾಮರಜನಗರ ಜಿಲ್ಲೆ ಹನೂರು ತಾಲೂಕಿನ ತಾಳು ಬೆಟ್ಟದಲ್ಲಿ ನಿಯಂತ್ರಣ ಏಕಾಏಕಿ ಹಳ್ಳಕ್ಕೆ ನುಗ್ಗಿದೆ. 25 ಪ್ರಾಯಾಣಿಕರ ಪೈಕಿ ಇಬ್ಬರು ಗಂಬೀರವಾಗಿ ಗಾಯಗೂಂಡಿದ್ದು, ಕೊಳ್ಳೇಗಾಲ ತಾಲ್ಲೋಕು ಆಸ್ಪತ್ರೆಗೆ ದಾಖಲು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.


