ಮೈಸೂರು: ಇಸ್ಪೀಟ್ ಆಡುವಾಗಲೇ ವ್ಯಕ್ತಿಗೆ ಹೃದಯಾಘಾತ.
ಗೆಳೆಯರೊಂದಿಗೆ ಸಂತಸದಿಂದ ಇರುವಾಗಲೇ ಕುಸಿದುಬಿದ್ದು ಪ್ರಾಣಬಿಟ್ಟ ವ್ಯಕ್ತಿ. ತೀವ್ರ ಹೃದಯಾಘಾತದಿಂದ ಎದೆ ಹಿಡಿದಿಕೊಂಡು ಸ್ಥಳದಲ್ಲೇ ಸಾವು.
ಮೈಸೂರಿನ ಜೆಡಿಎಸ್ ಮುಖಂಡ ಅಶ್ವತ್ ನಿಧನ.ಮೈಸೂರಿನ ಕಾಮಟಗೇರಿ ನಿವಾಸಿ ಅಶ್ವತ್.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.



