ಸಾಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಾಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಶೀ ಗೋಪಾಲಕೃಷ್ಣ ಬೇಳೂರು.

ಇಂದು ಬೆಳಗ್ಗೆ ಹಿಂದ್ ಸಮಾಚಾರ ಸಿಇಓ ಸಿಸಿಲ್ ಸೋಮನ್ ಅವರೊಂದಿಗೆ ದೂರವಾಣಿ ಮೂಲಕ ಸಂಭಾಷಣೆ ನಡೆಸಿದ ಗೋಪಾಲಕೃಷ್ಣ ಬೇಲೂರು ಅವರು, ತಮಗೆ ಕಾಂಗ್ರೆಸ್ ಪಕ್ಷದ ಮೇಲೆ ಅಪಾರ ನಂಬಿಕೆಯಿತ್ತು, ಅವರಿಗೆ ಕಾಂಗ್ರೆಸ್ ಪಕ್ಷ ಸಾಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಬಹಳ ಸಂತೋಷ ತಂದಿದೆ. ಸಾಗರ ಶ್ರೀ ಮಾರಿಕಾಂಬಾ ದೇವಿಯ ಆಶಿರ್ವಾದದಿಂದ ನಾನು ಅಭ್ಯರ್ಥಿಯಾಗಿ ಆಯ್ಕೆ ಆಗಿದ್ದೇನೆ ಎಂದು ಭಾವುಕರಗಿ ಹೇಳಿದರು.

ಎಲ್ಲಾ ದೇವಸ್ಥಾನಗಳಲ್ಲು ನನಗೆ ದೇವರು ಪ್ರಸಾದವನ್ನು ಕೊಟ್ಟಿದ್ದಾರೆ. ಗೋಪಾಲಕೃಷ್ಣ ಬೇಲೂರು ಅವರಿಗೆ ಟಿಕೆಟ್ ಸಿಗುತ್ತೋ ಇಲ್ಲವೋ ಎಂದು ಹೇಳುತ್ತಿದ್ದ ಹಲವು ವ್ಯಕ್ತಿಗಳಿಗೆ ಒಂದೇ ಮಾತು ಹೇಳಲು ಬಯಸುತ್ತೇನೆ, ಟಿಕೆಟ್ ತಗೊಂಡಾಯ್ತು ಈಗಲಾದರೂ ಎಲ್ಲರೂ ಒಂದಾಗಿ ಸೇರಿ ಮುನ್ಬರುವ ಚುನಾವಣೆಗೆ ಸಹಕರಿಸಿ ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಯುವಕರು ಪಾಲ್ಗೊಳ್ಳಬೇಕಾಗಿ ಗೋಪಾಲಕೃಷ್ಣ ಬೇಲೂರು ಅವರು ಕರೆ ನೀಡಿದರು.
-ಶೀ ಗೋಪಾಲಕೃಷ್ಣ ಬೇಳೂರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655



