112 ಅಡಿ ಎತ್ತರದ ಆದಿಯೋಗಿ ಮೂರ್ತಿ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ

ಚಿಕ್ಕಬಳ್ಳಾಪುರ : 112 ಅಡಿ ಎತ್ತರದ ಆದಿಯೋಗಿ ಮೂರ್ತಿ ಲೋಕಾರ್ಪಣೆ ಮಾಡಿದ ಸಿಎಂ ಬೊಮ್ಮಾಯಿ.

ಮನುಷ್ಯ ತನ್ನ ಆತ್ಮಸಾಕ್ಷಿಗೆ ಬದ್ಧನಾಗಿರಬೇಕು ಹುಟ್ಟು ಸಾವು ಸೇವಕ ಕ್ಷಣಗಳು ಪ್ರಾಮಾಣಿಕವಾಗಿ ಬದುಕಿದರೆ ಶಾಂತಿ ಸಿಗುತ್ತದೆ ಎಂದು ಭಾನುವಾರ ಸಂಜೆ ಚಿಕ್ಕಬಳ್ಳಾಪುರದಲ್ಲಿ 112 ಅಡಿ ಎತ್ತರದ ಆದಿ ಯೋಗಿಮೂರ್ತಿ ಅನಾವರಣಗೊಳಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಚಿಕ್ಕಬಳ್ಳಾಪುರದಲ್ಲಿ ಆದಿಯೋಗಿಯ ದರ್ಶನ ಪಡೆಯಲು ಕರ್ನಾಟಕದ ಜನತೆಗೆ ಮಾತ್ರವಲ್ಲ ರಾಷ್ಟ್ರ ಮತ್ತು ವಿಶ್ವದಾದ್ಯಂತ ಇರುವವರು ಧನ್ಯರು ಎಂದು ಹೇಳಿದರು ಇದೇ ವೇಳೆ ಸದ್ಗುರು ದೃಷ್ಟಿ ಹಿತಾಸಕ್ತಿಗಳು ರಾಷ್ಟ್ರ ಹಾಗು ಏಕತೆಯ ಕಡೆಯಾಗಿರುವುದರಿಂದ ಸ್ಥಳಕ್ಕೆ ಇಟ್ಟಿರುವ ಸದ್ಗುರು ಬರಲು ಸಾದಗುರು ಎಂದು ಬದಲಾಯಿಸಲು ತಮ್ಮ ಬಯಸುವುದಾಗಿ ಹೇಳಿದರು.

ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :-ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *